ಮೋದಿ ರಾಮಮಂದಿರ ಉದ್ಘಾಟನೆಬಗ್ಗೆ ವೀರಪ್ಪ ಮೊಯ್ಲಿ ಹೇಳಿದ್ದು ಹೀಗೆ.!

 

ಚಿಕ್ಕಬಳ್ಳಾಪುರ: ಮೋದಿ 11 ದಿನ ವೃತ ಕೈಗೊಂಡು ರಾಮ ಮಂದಿರ ಉದ್ಘಾಟಿಸಿದ್ದಾರೆ. ಈ ಮಧ್ಯೆಯೇ ಮಾಜಿ CM ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮೋದಿ ಉಪವಾಸ ಮಾಡಿದ್ದೇ ಅನುಮಾನವಾಗಿದೆ. ಏಳನೀರು ಕುಡಿದ್ರೂ ಒಂದೆರಡು ದಿನ ಮನುಷ್ಯ ಬೀಳ್ತಾನೆ. ಆದರೆ, 11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕುವುದು ಸಾಧ್ಯನಾ ? ಎಂದು ಪ್ರಶ್ನಿಸಿದ್ದಾರೆ. ಮೋದಿ ಎಲ್ಲೆಡೆ ಜೋರಾಗಿಯೇ ಓಡಾಡಿದ್ರು, ದೇವರ ಇಚ್ಛೆ ಪ್ರಕಾರ ಏನಾದರೂ ಮಾಡಲಿ. ಆದ್ರೆ ಇವರ ಆಟ ಇನ್ಮುಂದೆ ನಡೆಯಲ್ಲವೆಂದು ಕಿಡಿಕಾರಿದ್ದಾರೆ.

ಮೋದಿ ರಾಮಮಂದಿರ ಉದ್ಘಾಟನೆಬಗ್ಗೆ ವೀರಪ್ಪ ಮೊಯ್ಲಿ ಹೇಳಿದ್ದು ಹೀಗೆ.!
Comments (0)
Add Comment