ರೈತರಿಗೆ ಖುಷಿ ಆಗುವ ಸುದ್ದಿ ಮಳೆ ಬಗ್ಗೆ  ಹವಾಮಾನ ಇಲಾಖೆ ಹೇಳಿದ್ದೇನು.?

 

ಬೆಂಗಳೂರು: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಳೆ ಆಶಾದಾಯಕವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೊ ದುರ್ಬಲಗೊಳ್ಳುವುದರಿಂದ ಆಗಸ್ಟ್ ವೇಳೆಗೆ ಲಾ ನಿನಾ ರೂಪುಗೊಂಡು ಭಾರಿ ಮಳೆಯನ್ನು ತರುತ್ತದೆ.

ಕಳೆದ ವರ್ಷ ಎಲ್ ನಿನೋದಿಂದಾಗಿ ಮಳೆ ಕಡಿಮೆಯಾಗಿತ್ತು. ಆದರೆ, ಈ ಬಾರಿ ನೈರುತ್ಯ ಹಂಗಾಮಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ. ಆದರೆ, ಬೇಸಿಗೆಯಲ್ಲಿ ಬಿಸಿಲಿನ ತೀವ್ರತೆಯೂ ಹೆಚ್ಚು ಇರಲಿದೆ ಎಂದು ಅದು ಹೇಳಿದೆ.

ರೈತರಿಗೆ ಖುಷಿ ಆಗುವ ಸುದ್ದಿ ಮಳೆ ಬಗ್ಗೆ  ಹವಾಮಾನ ಇಲಾಖೆ ಹೇಳಿದ್ದೇನು.?
Comments (0)
Add Comment