ವಚನ : — -ಬಹುರೂಪಿ ಚೌಡಯ್ಯ

 

 

ಸಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಚಿತ್ತಾವಧಾನವೆಂದಾಡಬಂದೆ, ಸತ್ಯಶರಣರ ಮುಂದೆ.

ಶುಕ್ಲ ಶೋಣಿತವೆಂಬ ಬಾಯಿ ಕಟ್ಟೆಯ ಮೆಟ್ಟಿ

ತುಟ್ಟತುದಿಯನೇರಿ ಕೈಯ ಬಿಟ್ಟಾಡುತ್ತಿದ್ದೇನೆ.

ಮೆಟ್ಟಿದ ಹೆಜ್ಜೆಯ ಮೆಟ್ಟದೆ,

ನೋಡುವ ನಿಷ್ಠೆವಂತರ ದೃಷ್ಟಿ ಪಲ್ಲಟವಾಗದೆ

ನೋಡದಿರ್ದಡೆ ಲಾಗು ಎತ್ತ ಹೋಯಿತ್ತೊರೇಕಣ್ಣಪ್ರಿಯ ನಾಗಿನಾಥ

 

-ಬಹುರೂಪಿ ಚೌಡಯ್ಯ

ವಚನ : -- -ಬಹುರೂಪಿ ಚೌಡಯ್ಯ
Comments (0)
Add Comment