ಸರಕಾರದ ಆಯುಷ್ಯ ಕೇವಲ ಆರು ತಿಂಗಳು ಮಾತ್ರ: HD ಕುಮಾರಸ್ವಾಮಿ ಭವಿಷ್ಯ.!

 

ಮಂಡ್ಯ : ಮೇ ತಿಂಗಳ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಉಳುವುದು ಖಚಿತ ಕಾಂಗ್ರೆಸ್ ಸರ್ಕಾರ ಐದು ವರ್ಷ ಇರುವುದು ಇಲ್ಲ ಎಂದು ಕಾಂಗ್ರೆಸ್ ಸರ್ಕಾರದ ಕುರಿತು ಮಾಜಿ ಸಿಎಂ HD ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮಂಡ್ಯದ  ಕೆಆರ್ ಪೇಟೆ ತಾಲೂಕಿನ ಬೆಳತೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರ ಉಳಿಯುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ಪತನದ ಕುರಿತ ಭವಿಷ್ಯ ನುಡಿದಿದ್ದಾರೆ.

ಸರಕಾರದ ಆಯುಷ್ಯ ಕೇವಲ ಆರು ತಿಂಗಳು ಮಾತ್ರ: HD ಕುಮಾರಸ್ವಾಮಿ ಭವಿಷ್ಯ.!
Comments (0)
Add Comment