ಹಿರಿಯ RSS ಮುಖಂಡ ವಿಧಿವಶ.!

 

ಉಡುಪಿ: ಬಿಜೆಪಿಯ ಹಿರಿಯ ಮುಂದಾಳು, RSS ಹಿರಿಯ ಮುಖಂಡ ಸೋಮಶೇಖರ ಭಟ್ ನಿಧನರಾಗಿದ್ದಾರೆ.

ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಇವರು, ಭಾರತ ರತ್ನ ಪುರಸ್ಕೃತ ಎಲ್.ಕೆ.ಅಡ್ವಾಣಿ ಹಾಗೂ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಸೇರಿದಂತೆ ಮುಂತಾದ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇವರನ್ನು ಕರಾವಳಿ ಬಿಜೆಪಿ ವಲಯದಲ್ಲಿ ಸೋಮಣ್ಣ ಎಂದೇ ಕರೆಯಲಾಗುತ್ತಿತ್ತು.

ಹಿರಿಯ RSS ಮುಖಂಡ ವಿಧಿವಶ.!
Comments (0)
Add Comment