ಬದರಿನಾಥ- ಕೇದಾರನಾಥ ದೇಗುಲದಲ್ಲಿ ವಿವಿಧ ರೀತಿಯ ನಿಷೇದಾಜ್ಞೆ ..!

 

ದೆಹಲಿ: ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬದರಿನಾಥ- ಕೇದಾರನಾಥ ದೇಗುಲಕ್ಕೆ ಬರುವವರಿಗೆ ಇನ್ಮುಂದೆ ವಿವಿಧ ರೀತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ದೇವಾಲಯಕ್ಕೆ ಬರುವ ಭಕ್ತರು ಆವರಣದಲ್ಲಿ ಚಿತ್ರಗಳನ್ನು ಸೆರೆ ಹಿಡಿಯುವುದು, ವಿಡಿಯೋ ಮಾಡುವುದು ಮತ್ತಿತರ ಚಟುವಟಿಕೆಗಳನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ.

ಅಲ್ಲದೆ, ಮೊಬೈಲ್ ಫೋನ್ ಗಳನ್ನು ತೆಗೆದುಕೊಂಡು ಆವರಣದಲ್ಲಿ ಪ್ರವೇಶಿಸಬಾರದು ಎಂದು ಈಗಾಗಲೇ ಬೋರ್ಡ್ ಸಹ ಅಳವಡಿಸಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

Badrinath- Kedarnath temple different types of prohibition ..!
Comments (0)
Add Comment