BPL, ಅಂತ್ಯೋದಯ ಹಾಗೂ  APL ಅನ್ನಭಾಗ್ಯ ಮತ್ತು ಹಣ

 

ಬೆಂಗಳೂರು: ರಾಜ್ಯದ ಎಲ್ಲಾ BPL, ಅಂತ್ಯೋದಯ ಹಾಗೂ APL ಕಾರ್ಡ್‌ಗಳ ಮಾಹಿತಿ ಪರಿಷ್ಕರಣೆ ಮಾಡಿ ಎಲ್ಲಾ ಕಾರ್ಡ್‌ದಾರರಿಗೂ ಅನ್ನಭಾಗ್ಯ ಯೋಜನೆಯಡಿ 5kg ಅಕ್ಕಿಯ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಸಚಿವ KH ಮುನಿಯಪ್ಪ ಘೋಷಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 1.28 ಕೋಟಿ ಪಡಿತರ ಚೀಟಿಗಳ ಪೈಕಿ 1.10 ಕೋಟಿ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆಯಾಗಿದೆ. ಉಳಿದ ಕಾರ್ಡ್‌ಗಳು ಶೀಘ್ರದಲ್ಲೇ ಪರಿಷ್ಕರಣೆಯಾಗಲಿವೆ. ಆಗಸ್ಟ್ ತಿಂಗಳ ಹಣವನ್ನು ಕೆಲವೇ ದಿನಗಳಲ್ಲಿ ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ಹೇಳಿದರು

BPLಅಂತ್ಯೋದಯ ಹಾಗೂ  APL ಅನ್ನಭಾಗ್ಯ ಮತ್ತು ಹಣ
Comments (0)
Add Comment