BREAKING: ಬಿಜೆಪಿ ಪಟ್ಟಿ ಪ್ರಕಟ.; ದುರ್ಗಕ್ಕೆ ಗೋವಿಂದ ಕಾರಜೋಳ

ದೆಹಲಿ: ಬಿಜೆಪಿ ತನ್ನ 7ನೇ ಪಟ್ಟಿಯನ್ನು ಪ್ರಕಟಿಸಿದ್ದು,
ಅದರಲ್ಲಿ ಚಿತ್ರದುರ್ಗದಿಂದ ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರನ್ನು ಕಣಕ್ಕೆ ಇಳಿಸಿದೆ.!

ಆದರೆ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರನ್ನು ಕೈಬಿಟ್ಟಿದೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರದ ಅಮರಾವತಿಯಿಂದ ಹಾಲಿ ಸಂಸದೆ ನವನೀತ್ ರಾಣಾ ಅವರಿಗೆ ಮತ್ತೊಮ್ಮೆ ಟಿಕೆಟ್ ಘೋಷಿಸಲಾಗಿದೆ.!

Comments (0)
Add Comment