HDK ಸ್ಪರ್ಧೆ ಅಂತಿಮವಾಗಿಲ್ಲ: ದೇವೇಗೌಡ

 

ಬೆಂಗಳೂರು: ಪ್ರಧಾನಿ ಮೋದಿ ಸ್ಪರ್ಧೆಗೆ ತುಮಕೂರು ಅಥವಾ ಮಂಡ್ಯ ಕೂಡ ಆಗಬಹುದು ಎಂದು ಜೆಡಿಎಸ್‌ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಸೀಟು ಹಂಚಿಕೆಯೇ ತೀರ್ಮಾನವಾಗಿಲ್ಲ. ಹಾಗಾಗಿ ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕೆಂದು ಮೋದಿ ಮತ್ತು ಅಮಿತ್ ಶಾ ನಿರ್ಧರಿಸುತ್ತಾರೆ.

ಹಾಗಾಗಿ ಮಂಡ್ಯದಿಂದ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬುದು ಊಹಾಪೋಹವಷ್ಟೇ. ಲೋಕಸಭೆಗೆ ನಿಖಿಲ್ ಸ್ಪರ್ಧಿಸಬೇಕೆಂಬ ಒತ್ತಡವಿದೆ. ಆ ಬಗ್ಗೆ HDK ನಿರ್ಧರಿಸುತ್ತಾರೆ ಎಂದಿದ್ದಾರೆ.

HDK ಸ್ಪರ್ಧೆ ಅಂತಿಮವಾಗಿಲ್ಲ: ದೇವೇಗೌಡ
Comments (0)
Add Comment