PM ಕಿಸಾನ್ ಯೋಜನೆ: ರೈತರಿಗೆ ಗುಡ್ ನ್ಯೂಸ್
![](https://suddimane.com/wp-content/uploads/2024/04/WhatsApp-Image-2024-04-18-at-1.14.54-PM.jpeg)
ಲೋಕಸಭೆ ಚುನಾವಣೆ ಹಿನ್ನೆಲೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಭಾರೀ ಕಸರತ್ತು ನಡೆಸಿದೆ.
ಈಗಾಗಲೇ 17ನೇ ಕಂತಿನ ಹಣ ರೈತರ ಖಾತೆಗೆ ಜಮೆಯಾಗಲು ಸಿದ್ದವಾಗಿದೆ. ಮೇ ಕೊನೆಯ ವಾರದಲ್ಲಿ ರೂ. 2000 ರೂ. ಜಮಾ ಮಾಡಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.
ಇದುವರೆಗೆ 16 ಕಂತುಗಳಲ್ಲಿ ರೂ. 32 ಸಾವಿರ ರೈತರ ಖಾತೆಗಳಿಗೆ ಹಣ ಜಮೆಯಾಗಿದೆ.