Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಂಜುಂಡಶಿವ  ಅವರ ವಚನ

 

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

ವಚನ: : ಆದಿಯನರಿದರು ಮಧ್ಯವನರಿಯರು ಮಧ್ಯವನರಿದರು ಅವಸಾನವನರಿಯರು.

ಅವಸಾನವನರಿದರು ಆದಿಯನರಿಯರು.

ಇಂತಿವರೊಳಗೊಂದನರಿದರು ಒಂದನರಿಯದರೊಂದಜ್ಞಾನಿಗಳಾಗಿ

ಸಂದೇಹಕ್ಕೊಳಗಾದ ಮಂದಮತಿಗಳ ನಾನೆಂತು ನಿಮ್ಮ ಶರಣರಿಗೆಣೆಯೆಂಬೆ,ಪರಮಗುರುವೆ ನಂಜುಂಡಶಿವಾ ?

 

-ನಂಜುಂಡಶಿವ